ಬೆಳಗ್ಗೆ ಉಡುಪಿಯಿಂದ ಹಣ್ಣು ಹಂಪಲುಗಳನ್ನು ರಖಂ ಖರೀದಿಸಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಉಚ್ಚಿಲ, ಮೂಳೂರು, ಪಡುಬಿದ್ರಿ, ಹೆಜಮಾಡಿ ಮುಂತಾದ ಪ್ರದೇಶಗಳಿಗೆ ಮನೆ ಮನೆಗೆ ತೆರಳಿ ವ್ಯಾಪಾರ ಮಾಡುತ್ತಾರೆ. ಲಾಕ್ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 7ರಿಂದ 11ವರೆಗೆ ಈ ಪರಿಸರದಲ್ಲಿ ವ್ಯಾಪಾರ ನಡೆಸುತಿದ್ದರು, ಸಡಿಲಿಕೆಯ ಬಳಿಕ ಮಧ್ಯಾಹ್ನದವರೆಗೆಮುಂದುವರಿಸಿದ್ದಾರೆ.