ಪ್ರಧಾನ ವ್ಯವಸ್ಥಾಪಕ (ಪ್ರಭಾರ) ರಾಜೇಶ್ ಶೇರಿಗಾರ್ ವರದಿ ಮಂಡಿಸಿದರು. ಉಪಾಧ್ಯಕ್ಷ ಎಲ್.ಉಮಾನಾಥ್ ನಿರ್ದೇಶಕರಾದ ಹಾಜಿ ಸಯ್ಯದ್ ಅಬ್ದುಲ್ ರಝಾಕ್, ಪುರುಷೋತ್ತಮ್ ಶೆಟ್ಟಿ, ವಸಂತ್ ಕಾಮತ್, ವಿನಯ್ ಕುಮಾರ್, ಜಯಾನಂದ್, ಪದ್ಮನಾಭ್ ನಾಯಕ್, ರಘುರಾಮ ಶೆಟ್ಟಿ, ಗಾಯತ್ರಿ ಭಟ್, ಜಯ ಶೆಟ್ಟಿ, ಸದಾಶಿವ ನಾಯ್ಕ್ ಇದ್ದರು.