ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಉಡುಪಿ: ಪಚ್ಚಿಲೆ ಕೃಷಿಯತ್ತ ಮೀನುಗಾರರ ಚಿತ್ತ

ಮತ್ಸ್ಯಕ್ಷಾಮದ ನಡುವೆ ಕುದುರಿದ ಬೇಡಿಕೆ: ಮೀನುಗಾರರ ಕೈ ಹಿಡಿದ ಉಪಕಸುಬು
ನವೀನ್‌ ಕುಮಾರ್ ಜಿ.
Published : 17 ಏಪ್ರಿಲ್ 2025, 6:36 IST
Last Updated : 17 ಏಪ್ರಿಲ್ 2025, 6:36 IST
ಫಾಲೋ ಮಾಡಿ
Comments
ಪಚ್ಚಿಲೆ ಕೃಷಿ ಆರಂಭಿಸುವ ಮೊದಲು ಗುಣಮಟ್ಟದ ಮರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವು ಬೆಳವಣಿಗೆ ಹೊಂದದೆ ನಷ್ಟ ಉಂಟಾಗುತ್ತದೆ.
ಕೃಷ್ಣ, ಪಚ್ಚಿಲೆ ಕೃಷಿಕ ಕೊಡೇರಿ
ಕೆಲವರು ಮಾಹಿತಿ ಕೊರತೆಯಿಂದ ವೈಜ್ಞಾನಿಕ ರೀತಿಯಲ್ಲಿ ಪಚ್ಚಿಲೆ ಕೃಷಿ ಮಾಡುತ್ತಿಲ್ಲ. ಪಚ್ಚಿಲೆ ಕೃಷಿಕರಿಗೆ ಇಲಾಖೆಯ ವತಿಯಿಂದ ತರಬೇತಿ ನೀಡುವ ಚಿಂತನೆ ಇದೆ.
ರವಿ ಎಂ., ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ ಉಡುಪಿ
ಹೆಚ್ಚು ಪೋಷಕಾಂಶ ಹೊಂದಿರುವ ಪಚ್ಚಿಲೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದು ಕೆಲವು ಋತುಗಳಲ್ಲಿ ಮಾತ್ರ ಸಿಗುವುವುದರಿಂದ ಜನರು ಖರೀದಿಸುತ್ತಾರೆ.
ಬಾಬು, ಪಚ್ಚಿಲೆ ಕೃಷಿಕ ತಾರಾಪತಿ
ಪಚ್ಚಿಲೆ
ಪಚ್ಚಿಲೆ
ಪಚ್ಚಿಲೆ ಮರಿಗಳನ್ನು ಬಟ್ಟೆಯ ಸಹಾಯದಿಂದ ಹಗ್ಗಕ್ಕೆ ಜೋಡಿಸುತ್ತಿರುವುದು
ಪಚ್ಚಿಲೆ ಮರಿಗಳನ್ನು ಬಟ್ಟೆಯ ಸಹಾಯದಿಂದ ಹಗ್ಗಕ್ಕೆ ಜೋಡಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT