ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವರದರಾಜ ಎಂ.ಶೆಟ್ಟಿ ಕಾಲೇಜು: ಕುಂದಾಪುರ, ಬೈಂದೂರು ವಿದ್ಯಾರ್ಥಿಗಳ ‘ಶಿಕ್ಷಣ ಹಬ್’

Published : 11 ಜುಲೈ 2024, 5:19 IST
Last Updated : 11 ಜುಲೈ 2024, 5:19 IST
ಫಾಲೋ ಮಾಡಿ
Comments
ಕಾಲೇಜು ಆರಂಭವಾಗಿ ಕೆಲವೇ ವರ್ಷದಲ್ಲಿ ಅತ್ಯುತ್ತಮ ಮೂಲ ಸೌಕರ್ಯ ಹಾಗೂ ಶೈಕ್ಷಣಿಕ ಸಾಧನೆಯನ್ನು ಸಾಧಿಸಿದೆ. ಸರ್ಕಾರದ ಜೊತೆಗೆ ಸ್ಥಳೀಯರಾದ ಉದ್ಯಮಿ ಕಾಳಾವರ ವರದರಾಜ ಎಂ.ಶೆಟ್ಟಿ ಅವರ ಕೊಡುಗೆ ಅಪಾರವಾಗಿದೆ. ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ದೂರದೃಷ್ಟಿ ಹಾಗೂ ಹಾಲಿ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರ ಮುತುವರ್ಜಿ ಕಾಲೇಜನ್ನು ಉನ್ನತೀಕರಿಸುವಲ್ಲಿ ಸಹಕಾರಿಯಾಗಿದೆ
ರಾಜೇಂದ್ರ ಎಸ್‌.ನಾಯಕ್ ಪ್ರಾಂಶುಪಾಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT