ಗಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಿ. ಗಣೇಶ ಶೆಣೈ ಮತ್ತು ಕೃಷ್ಣ ಪಡಿಯಾರ್ ನೇತೃತ್ವದ ಯಾತ್ರಿಗಳ ತಂಡದಲ್ಲಿ ನವೀನ ಭಟ್ ಹಟ್ಟಿಯಂಗಡಿ, ಗಣೇಶ ಕಿಣಿ, ವಿಜೇಶ ಪಡಿಯಾರ್, ಕೆ.ಹರೀಶ ನಾಯಕ್, ಜಿ. ವಿಜೇಂದ್ರ ನಾಯಕ್, ಜಿ. ವಿಷ್ಣುದಾಸ ಭಟ್, ಶ್ರೀಧರ ಪ್ರಭು ಕುಂದಾಪುರ, ಜಿ. ಪ್ರಶಾಂತ ನಾಯಕ್ ಗುಜ್ಜಾಡಿ, ಸತೀಶ ಕಾಮತ್ ಕೋಟೇಶ್ವರ, ನಿತ್ಯಾನಂದ ಪೈ ಸಾಸ್ತಾನ, ಪ್ರಕಾಶ ಪ್ರಭು, ವಾಹನ ಚಾಲಕ ಮಧು ಗಂಗೊಳ್ಳಿ ಪಾದಯಾತ್ರೆ ನಡೆಸಿದ್ದರು.