ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ಮಳೆ, ಬಿಸಿಲಿನ ವಾತಾವರಣ: ಕಾದುನೋಡುವ ತಂತ್ರಕ್ಕೆ ರೈತರ ಮೊರೆ

ಮಳೆ, ಬಿಸಿಲಿನ ವಾತಾವರಣ: ಭತ್ತದ ಕೃಷಿ ಕಾರ್ಯ ವಿಳಂಬ
ನವೀನ್‌ ಕುಮಾರ್‌ ಜಿ.
Published : 19 ಜೂನ್ 2025, 6:18 IST
Last Updated : 19 ಜೂನ್ 2025, 6:18 IST
ಫಾಲೋ ಮಾಡಿ
Comments
ಈ ಬಾರಿ ನಮ್ಮ ಪ್ರದೇಶದ ಹಲವು ರೈತರು ಸಹ್ಯಾದ್ರಿ ಬ್ರಹ್ಮ ತಳಿಯ ಭತ್ತದ ಕೃಷಿಯನ್ನೂ ಪ್ರಾಯೋಗಿಕವಾಗಿ ಮಾಡಿದ್ದಾರೆ. ಈ ತಳಿಯಿಂದ ಕಳೆದ ವರ್ಷ ಕೆಲವರಿಗೆ ಉತ್ತಮ ಇಳುವರಿ ಸಿಕ್ಕಿತ್ತು
ರವೀಂದ್ರ ಪೂಜಾರಿ ರೈತ
ಈ ಬಾರಿ ಎಂಒ4 ತಳಿಯ ಭತ್ತದ ಬಿತ್ತನೆ ಬೀಜದ ಕೊರತೆ ಕಾಡಿಲ್ಲ. ಅತಿಯಾದ ಮಳೆ ಬಿಸಿಲೇ ರೈತರಿಗೆ ಆತಂಕ ತರುತ್ತಿದೆ
ರಾಮಕೃಷ್ಣ ಶರ್ಮ ಬಂಟಕಲ್ಲು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ
ಜೂನ್‌ ಎರಡನೇ ವಾರದಲ್ಲಿ ಮತ್ತೆ ಮಳೆ ಬಿರುಸಿನಿಂದ ಸುರಿದ ಕಾರಣ ಕೆಲವೆಡೆ ಭತ್ತದ ಕೃಷಿಯ ಸಿದ್ಧತೆ ಕಾರ್ಯಗಳು ವಿಳಂಬವಾಗಿವೆ. ಜೂನ್‌ ಅಂತ್ಯಕ್ಕೆ ಕೃಷಿ ಚಟುವಟಿಕೆ ಚುರುಕುಗೊಳ್ಳಲಿದೆ
ರವೀಂದ್ರ ಗುಜ್ಜರ ಬೆಟ್ಟು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT