ಆದರೆ, ಈಗ ಕಂದಾಯ ಇಲಾಖೆ ನಿಯಮಗಳ ಉಲ್ಲಂಘನೆಯ ಆರೋಪವೊಡ್ಡಿ ಮನೆ ಕಟ್ಟಿಕೊಳ್ಳಲು ಬಿಡುತ್ತಿಲ್ಲ. ನಿವೇಶನ ಮಾಲೀಕರು ಅಕ್ರಮ ಎಸಗಿದ್ದು, ದಂಡ ಕಟ್ಟುವಂತೆ ಹಾಗೂ ನಿಯಮಾನುಸಾರ ಸಮುದಾಯಕ್ಕೆ ಮೀಸಲಾದ ಜಾಗವನ್ನು ಬಿಟ್ಟುಕೊಟ್ಟು ಸಕ್ರಮ ಮಾಡಿಸಿಕೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.