ಡಿಡಿಪಿಐ ಎನ್.ಎಚ್.ನಾಗೂರ ಅವರು ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಸಿ.ಜಾಹ್ನವಿ, ಡಿವೈಪಿಸಿ ಪ್ರಭಾಕರ ಮಿತ್ಯಂತ, ಉಡುಪಿ ಬಿಇಒ ನಾಗೇಂದ್ರಪ್ಪ ಕುಂದಾಪುರ ಬಿಇಒ ಎಸ್.ಕೆ.ಪದ್ಮನಾಭ, ಅಧಿಕಾರಿಗಳಾದ ನಾಗರಾಜ್, ರಾಘವಶೆಟ್ಟಿ, ರಶ್ಮಿ ರಾಘವೆಂದ್ರ ಇದ್ದರು.