ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಬದುಕಿನ ಪುಟಗಳ ತೆರೆದಿಟ್ಟ ಯಕ್ಷಗುರು ಸುವರ್ಣ

ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ ನಡೆದ ‘ಸಂಜೀವ–70’ ಗುರು ಶಿಷ್ಯರ ಸಂವಾದ
Published : 13 ಸೆಪ್ಟೆಂಬರ್ 2024, 3:57 IST
Last Updated : 13 ಸೆಪ್ಟೆಂಬರ್ 2024, 3:57 IST
ಫಾಲೋ ಮಾಡಿ
Comments
‘ಮಕ್ಕಳಿಗೆ ಶಿಕ್ಷಣ’
‘1982ರಲ್ಲಿ ಶಿವರಾಮ ಕಾರಂತರ ಯಕ್ಷಗಾನ ಕೇಂದ್ರಕ್ಕೆ ಕಾಲಿರಿಸಿದ ಬಳಿಕ ಸಮಾಜಮುಖಿಯಾಗಿ ಬೆಳೆಯಲು ಸಾಧ್ಯವಾಯಿತು. ನಾನು ವಿದ್ಯೆ ಕಲಿತಿಲ್ಲ. ಸಮಾಜದಲ್ಲಿ ವಿದ್ಯೆಯಿಂದ ವಂಚಿತರಾದವರಿಗೆ ಏನಾದರು ಮಾಡಬೇಕೆಂಬ ಸಂಕಲ್ಪದಿಂದ ಯಕ್ಷಗಾನ ಕಲಿಯಲು ಬರುವ ಮಕ್ಕಳಿಗೆ ಶಿಕ್ಷಣ ಪೂರೈಸಲು ನೆರವಾದೆ’ ಎಂದ ಸಂಜೀವ ಸುವರ್ಣ ಅದಕ್ಕೆ ಯಾರೆಲ್ಲ ಸಹಕಾರ ನೀಡಿದ್ದಾರೆ ಎಂಬುದನ್ನು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT