‘1982ರಲ್ಲಿ ಶಿವರಾಮ ಕಾರಂತರ ಯಕ್ಷಗಾನ ಕೇಂದ್ರಕ್ಕೆ ಕಾಲಿರಿಸಿದ ಬಳಿಕ ಸಮಾಜಮುಖಿಯಾಗಿ ಬೆಳೆಯಲು ಸಾಧ್ಯವಾಯಿತು. ನಾನು ವಿದ್ಯೆ ಕಲಿತಿಲ್ಲ. ಸಮಾಜದಲ್ಲಿ ವಿದ್ಯೆಯಿಂದ ವಂಚಿತರಾದವರಿಗೆ ಏನಾದರು ಮಾಡಬೇಕೆಂಬ ಸಂಕಲ್ಪದಿಂದ ಯಕ್ಷಗಾನ ಕಲಿಯಲು ಬರುವ ಮಕ್ಕಳಿಗೆ ಶಿಕ್ಷಣ ಪೂರೈಸಲು ನೆರವಾದೆ’ ಎಂದ ಸಂಜೀವ ಸುವರ್ಣ ಅದಕ್ಕೆ ಯಾರೆಲ್ಲ ಸಹಕಾರ ನೀಡಿದ್ದಾರೆ ಎಂಬುದನ್ನು ಸ್ಮರಿಸಿದರು.