ಕಲ್ಲು, ಮಣ್ಣು ಸಾಗಿಸುವ ಲಾರಿಗಳಿಂದ ವಾಹನ ಸವಾರರಿಗೆ ತೊಂದರೆ: ಹದಗೆಡುತ್ತಿದೆ ರಸ್ತೆ
ನವೀನ್ ಕುಮಾರ್ ಜಿ.
Published : 17 ಮಾರ್ಚ್ 2025, 6:46 IST
Last Updated : 17 ಮಾರ್ಚ್ 2025, 6:46 IST
ಫಾಲೋ ಮಾಡಿ
Comments
ಅಂಬಲಪಾಡಿಯಲ್ಲಿ ಸರ್ವಿಸ್ ರಸ್ತೆಗಳು ಮೊದಲೇ ಹದಗೆಟ್ಟಿವೆ. ಅದರೊಂದಿಗೆ ಮಣ್ಣು ಸಾಗಿಸುವ ಟಿಪ್ಪರ್ ಲಾರಿಗಳ ಸಂಚಾರವೂ ಹೆಚ್ಚಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.
ಅಭಿಷೇಕ್, ಸ್ಥಳೀಯ ನಿವಾಸಿ
ಮಣ್ಣು ಸಾಗಿಸುವ ಲಾರಿಗಳಿಗೆ ಹೊದಿಕೆ ಹಾಕದ ಕಾರಣ ಮಣ್ಣು ರಸ್ತೆಗೆ ಬಿದ್ದು ಸಂಗ್ರಹಗೊಳ್ಳುತ್ತಿದೆ. ಇದರಿಂದ ಘನ ವಾಹನಗಳು ಸಂಚರಿಸುವಾಗ ದೂಳು ಏಳುತ್ತದೆ.
ಸೀತಾರಾಮ, ಮಣಿಪಾಲ
ಉಡುಪಿ ನಗರದ ರಸ್ತೆಯೊಂದಕ್ಕೆ ರೆಡಿಮಿಕ್ಸ್ ವಾಹನದಿಂದ ಈಚೆಗೆ ಬಿದ್ದಿದ್ದ ಕಾಂಕ್ರಿಟ್