ಎಸ್ಪಿ ಹಾಕೆ ಅಕ್ಷಯ್ ಮಚಿಂದ್ರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿ ದಿನಕರ ಅವರ ನಿರ್ದೇಶನದಂತೆ ಬ್ರಹ್ಮಾವರ ಇನ್ಸ್ಟೆಕ್ಟರ್ ದಿವಾಕರ್, ಮಣಿಪಾಲ ಇನ್ಸ್ಟೆಕ್ಟರ್ ಟಿ.ವಿ.ದೇವರಾಜ, ನೇತೃತ್ವದಲ್ಲಿ ಮಣಿಪಾಲ ಪಿಎಸ್ಐ ಅಬ್ದುಲ್ ಖಾದರ್, ಹೆಡ್ ಕಾನ್ಸ್ಟೆಬಲ್ ಸುಕುಮಾರ್ ಶೆಟ್ಟಿ, ಇಮ್ರಾನ್, ಸುರೇಶ್ ಕುಮಾರ್, ಜ್ಯೋತಿ ನಾಯಕ್, ಕಾನ್ಸ್ಟೆಬಲ್ ಅರುಣ ಒಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.