ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಉಡುಪಿ | ‘ಮೇ’ ಮಳೆ: ಅನಾನಸ್‌ ಬೆಳೆಗಾರರಿಗೆ ಬರೆ

ಗಿಡದಲ್ಲೇ ಕೊಳೆತು ಹೋದ ಹಣ್ಣುಗಳು: ದರ ಕುಸಿತದಿಂದ ನಷ್ಟ
ನವೀನ್‌ ಕುಮಾರ್ ಜಿ.
Published : 18 ಜೂನ್ 2025, 7:04 IST
Last Updated : 18 ಜೂನ್ 2025, 7:04 IST
ಫಾಲೋ ಮಾಡಿ
Comments
ಅನಾನಸ್‌ ತೋಟ  
ಅನಾನಸ್‌ ತೋಟ  
ಅನಾನಸ್‌ ತೋಟಗಳಲ್ಲಿ ದುಡಿಯಲು ಸ್ಥಳೀಯ ಕಾರ್ಮಿಕರು ಸಿಗುವುದಿಲ್ಲ. ಆ ಕಾರಣಕ್ಕೆ ಉತ್ತರ ಭಾರತದ ಕಾರ್ಮಿಕರನ್ನು ಹೆಚ್ಚಾಗಿ ನೇಮಿಸಿಕೊಳ್ಳುತ್ತೇವೆ
ಫೆಡ್ರಿಕ್ ಅನಾನಸು ಬೆಳೆಗಾರ
ಜೂನ್‌ ಮೊದಲ ವಾರದ ವರೆಗೂ ಅನಾನಸ್‌ ಬೆಳೆಯಲ್ಲಿ ಉತ್ತಮ ಫಸಲು ಬರುತ್ತಿತ್ತು. ಈ ಬಾರಿ ಮೇ ತಿಂಗಳಲ್ಲೇ ಭಾರಿ ಮಳೆ ಸುರಿದಿರುವುದರಿಂದ ಒಂದು ಕೊಯ್ಲಿನ ಹಣ್ಣುಗಳು ಕೊಳೆತು ಹೋಗಿ ನಷ್ಟ ಉಂಟಾಗಿದೆ
ನಾಗೇಂದ್ರ ಅನಾನಸು ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT