ಎಸ್ಡಿಎಂ ಕಾಲೇಜು ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನದ ಡಾ. ಪ್ರಶಾಂತ ಶೆಟ್ಟಿ, ಧರ್ಮಸ್ಥಳದ ಎಸ್ಡಿಎಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಆಸ್ಪತ್ರೆ ವೈದ್ಯಾಧಿಕಾರಿ ಶಿವಪ್ರಸಾದ ಶೆಟ್ಟಿ, ಧರ್ಮಸ್ಥಳದ ಯೋಗ ಹಾಗೂ ನೈತಿಕ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶಶಿಕಾಂತ ಜೈನ್, ವರಂಗ ಜೈನ ಮಠದ ಯುವರಾಜ ಅರಿಗ ಉಪಸ್ಥಿತರಿದ್ದರು.