ಡಿ.ಸಿ.ಎಫ್ ಗೋಪಾಲಕೃಷ್ಣ ಹೆಗಡೆ ಹಾಗೂ ಎ.ಸಿ.ಎಫ್ ಅಶೋಕ ಭಟ್ಟ ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಒ ಬಾಲಸುಬ್ರಮಣ್ಯ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಸಿಬ್ಬಂದಿ ಚಂದ್ರಕಾಂತ ಶಾಂತಾರಾಮ ನಾಯ್ಕ, ಅಶೋಕ ಶಿರಗಾಂವಿ, ಬಸಲಿಂಗಪ್ಪ, ಅಲ್ತಾಫ್ ಚೌಕಡಾಕ, ಶ್ರೀನಿವಾಸ ನಾಯ್ಕ, ಅಶೋಕ ಹಳ್ಳಿ, ಸಂಜಯಕುಮಾರ ಬೋರಗಲ್ಲಿ, ನಾಗರಾಜ ಕಲ್ಗುಟಕರ, ಶರಣಬಸು ದೇವರ ಅರಣ್ಯ ರಕ್ಷಕರಾದ ಶಿವಪ್ರಸಾದ ದೇವಮಾನೆ, ಅಲ್ಮಾಸ್, ನಾಗಪ್ಪ, ಸುನೀಲ್, ಚನ್ನಬಸಪ್ಪ, ಸಂತೋಷ ಕರಚಕಟ್ಟಿ ಪಾಲ್ಗೊಂಡಿದ್ದರು.