ಹುಣೆಮನೆ, ಸೂರ್ ಬೈಲ್, ಬಾಳೆಗದ್ದೆ ಮುಂತಾದ ಊರುಗಳಲ್ಲಿ ರೈತರ ಹೊಲ, ಗದ್ದೆ ತೋಟಗಳಿಗೆ ಹಾನಿಯಾಗಿದೆ. ಭೂತನಕಲ್ ಜಡ್ಡಿಯ ಕೇಶವ ಗಣೇಶ ಭಟ್ಟ ಅವರ ಅಡಿಕೆ ತೋಟದಲ್ಲಿ 30ಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದು ಬಿದ್ದಿವೆ. ತೋಟದ ಕಲ್ಲಳ್ಳಿ- ನರಿಸರದ ಸೀತಾರಾಮ ಹೆಗಡೆ ಅವರ ಎಕರೆಗಟ್ಟಲೆ ಬಾಳೆಗಿಡಗಳಿಗೆ ಹಾನಿಯಾಗಿದೆ.