ಸಂಗಾತಿ ರಂಗಭೂಮಿ ಕಾರ್ಯಾಧ್ಯಕ್ಷ ಕೆ. ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಉದಯಕುಮಾರ ನಾಯ್ಕ ಕೇಣಿ, ಸಂತೋಷ ಗೌಡ, ಸುಭಾಷ ನಾಯಕ ಭಾವಿಕೇರಿ, ವಿನಾಯಕ ಶೆಟ್ಟಿ, ವಿದ್ಯಾ ಆಚಾರಿ, ಸಾಹಿತಿ ಆನಂದ ಮಹಾಲೆ, ಅಧ್ಯಾಪಕ ಬಾಲಚಂದ್ರ ದೊಡ್ಮನಿ ಇದ್ದರು. ತಿಮ್ಮಣ್ಣ ಭಟ್ಟ ವಂದಿಸಿದರು.