ಕುದುರೆ ಮೇಲೆ ಕುಳಿತಿರುವ ಮಾದರಿಯ ಶಿವಾಜಿ ಮಹಾರಾಜರ ಪುತ್ಥಳಿಗೆ ಪ್ರಮುಖರು ಮಾಲಾರ್ಪಣೆ ಮಾಡಿದರು. ನಂತರ ಕುಂಬಾರವಾಡಾ ಹಾಗೂ ನೆರೆಯ ಗ್ರಾಮಗಳ ಸಾರ್ವಜನಿಕರು ಶ್ರೀ ಕ್ಷೇತ್ರಪಾಲ ದೇವಸ್ಥಾನದವರೆಗೆ, ಅಲ್ಲಿಂದ ಮಹಾಸತಿ ಗುಡಿಯವರೆಗೆಬೈಕ್ ರ್ಯಾಲಿಹಮ್ಮಿಕೊಂಡರು. ಸಾರ್ವಜನಿಕರಿಗೆಉಪಾಹಾರದ ವ್ಯವಸ್ಥೆಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪುರುಷೋತ್ತಮ ಕಾಮತ್, ರತ್ನಾಕರ ದೇಸಾಯಿ, ಪ್ರವೀಣ ನಾಯ್ಕ, ಚಂದ್ರಕಾಂತ ದೇಸಾಯಿ, ರಂಜಿತ್ ದೇಸಾಯಿ ಹಾಗೂ ಗ್ರಾಮಸ್ಥರು ಇದ್ದರು.