ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ, ಲಾಕ್ ಡೌನ್ ಆರಂಭವಾದ ಮೇಲೂ, ತೀರಾ ಇತ್ತೀಚೆಗೆ ಜಿಲ್ಲೆಗೆ ಒಮ್ಮೆ ಭೇಟಿ ನೀಡಿದ್ದ ಸಚಿವೆ ಜೊಲ್ಲೆ, ಅಧಿಕಾರಿಗಳ ಸಭೆ ನಡೆಸಿ ವಾಪಸ್ಸಾಗಿದ್ದರು.ಈಗ ಜಿಲ್ಲೆಯ ಸಚಿವರೇ ಉಸ್ತುವಾರಿಯ ಹೊಣೆ ಹೊತ್ತಿರುವುದು, ಆಡಳಿತ ಯಂತ್ರ ಚುರುಕುಗೊಳ್ಳಬಹುದೆಂಬ ನಿರೀಕ್ಷೆ, ಜನರದ್ದಾಗಿದೆ.