ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತಂಪೆರೆದ ಮಳೆ: ಹೊಲ ಹಸನುಗೊಳಿಸುವ ಕಾಯಕ ಚುರುಕು

Published : 15 ಮೇ 2025, 4:42 IST
Last Updated : 15 ಮೇ 2025, 4:42 IST
ಫಾಲೋ ಮಾಡಿ
Comments
ಹೊಲ ಹದಗೊಳಿಸುವ ಕಾರ್ಯ ಈಗಷ್ಟೆ ಆರಂಭವಾಗಿದ್ದು ಬಿತ್ತನೆ ಬೀಜ ಸಂಗ್ರಹ ಮಾಡಲಾಗುತ್ತಿದೆ. ಸದ್ಯ ಗೋವಿನಜೋಳ ಪೂರೈಕೆಯಾಗಿದ್ದು ಇನ್ನರೆಡು ದಿನಗಳಲ್ಲಿ ಭತ್ತದ ಬೀಜಗಳು ಪೂರೈಕೆಯಗಲಿವೆ
ಕೃಷ್ಣಪ್ಪ ಮಹಾರೆಡ್ಡಿ ಸಹಾಯಕ ಕೃಷಿ ನಿರ್ದೇಶಕ
‘ಯಂತ್ರದತ್ತ ಚಿತ್ತ’
‘ಸಾಂಪ್ರದಾಯಿಕ ಕೃಷಿ ಪದ್ಧತಿ ಅಪರೂಪವಾಗುತ್ತಿದೆ. ಈಗ ಬಹುತೇಕ ರೈತರು ಟ್ರ್ಯಾಕ್ಟ‌ರ್ ಸಹಿತ ಯಂತ್ರೋಪಕರಣಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಎತ್ತುಗಳೊಂದಿಗೆ ಕೃಷಿ ಮಾಡುವುದು ಅಷ್ಟು ಸುಲಭವಲ್ಲ. ಈಗಾಗಲೇ ರೈತರು ಬಿತ್ತನೆ ಬೀಜಕ್ಕಾಗಿ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ, ವಿಚಾರಿಸುತ್ತಿದ್ದಾರೆ. ಒಂದು ವಾರದಿಂದ ಮೋಡ ಕವಿದ ವಾತಾವರಣ, ಆಗಾಗ ಹನಿ ಸುರಿಯುವುದು ರೈತರಿಗೆ ಖುಷಿ ನೀಡಿದೆ’ ಎಂದು ರೈತ ಬಾಬುರಾವ ವಾಲ್ಮೀಕಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT