’ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇನೆ. ಉಪಚುನಾವಣೆಯಲ್ಲಿ 50ಸಾವಿರ ಜನರು ಕಾಂಗ್ರೆಸ್ಗೆ ಮತ ನೀಡಿದ್ದಾರೆ. ಪಕ್ಷ ಸಂಘಟಿಸುವುದು ಕಾರ್ಯಕರ್ತರ ಮೊದಲ ಆದ್ಯತೆ ಆಗಬೇಕು’ ಎಂದು ಹೇಳಿದರು. ಪ್ರಮುಖರಾದ ಜಗದೀಶ ಗೌಡ, ಅಬ್ಬಾಸ್ ತೋನ್ಸೆ, ಎಸ್.ಟಿ.ಹೆಗಡೆ, ದೀಪಕ ದೊಡ್ಡೂರು, ಶೈಲೇಶ್, ಪ್ರಸನ್ನ ಶೆಟ್ಟಿ ಇದ್ದರು.