ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆ ಅನುಷ್ಠಾನ

100 ವಿದ್ಯಾರ್ಥಿಗಳ ತಲಾ 15 ತಂಡಗಳಿಗೆ ತರಬೇತಿ ನೀಡಲು ನಿರ್ಧಾರ
Published : 15 ಜೂನ್ 2024, 5:43 IST
Last Updated : 15 ಜೂನ್ 2024, 5:43 IST
ಫಾಲೋ ಮಾಡಿ
Comments
ಯೋಜನೆ ಅನುಷ್ಠಾನಕ್ಕೆ ಅವಕಾಶವಿರುವ ತಾಲ್ಲೂಕಿನ  ಶಾಲೆಗಳನ್ನು ಗುರುತಿಸಿ ತೋಟಗಾರಿಕಾ ಇಲಾಖೆಗೆ ನೀಡಲಾಗುವುದು
-ನಾಗರಾಜ ನಾಯ್ಕ ಬಿಇಒ ಶಿರಸಿ
ಕಾರ್ಯಕ್ರಮಕ್ಕೆ ಅವಶ್ಯವಿರುವ ಪರಿಕರಗಳನ್ನು ಆದ್ಯತೆ ಮೇರೆಗೆ ಇಲಾಖೆಯ ಸಂಪನ್ಮೂಲ ಕೇಂದ್ರಗಳಾದ ತೋಟಗಾರಿಕೆ ಕ್ಷೇತ್ರ ಮತ್ತು ಸಸ್ಯಾಗಾರಗಳು ಜೈವಿಕ ಕೇಂದ್ರಗಳು ಉತ್ಕೃಷ್ಟ ಕೇಂದ್ರಗಳಿಂದ ಹಾಗೂ ಬೀಜದ ಕಿಟ್ ಪರಿಕರಗಳನ್ನು ನೀಡಲಾಗುವುದು
-ಸತೀಶ ಹೆಗಡೆ ತೋಟಗಾರಿಕಾ ಇಲಾಖೆ ಅಧಿಕಾರಿ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT