2016-17ನೇ ಸಾಲಿನ ಬರಗಾಲದ ಸಂದರ್ಭದಲ್ಲಿ ರೈತ ಪಡೆದ ಸಾಲಗಳನ್ನು ಒಂದು ವರ್ಷ ಮುಂದೂಡಲಾಗಿತ್ತು. ಈ ವರ್ಷ ತೀವ್ರ ಬರ ಇರುವುದರಿಂದ ರೈತರ ಸಾಲ ಕಟ್ಟುವ ಅವಧಿಯನ್ನು ಒಂದು ವರ್ಷ ಕಾಲ ಮುಂದೂಡಬೇಕು.
ಯುವರಾಜ ಗೌಡ, ಕೃಷಿಕ
ಈಗಾಗಲೇ ರೈತರಿಂದ ಬಂದ ದೂರುಗಳನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಅವರಿಂದ ನಿರ್ದೇಶನ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.