ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ಒಳನೋಟ: ಕಿರಾಣಿ ಅಂಗಡಿಗಳಿಗೆ ಗ್ರಹಣ

ಕೆ.ಎಚ್‌. ಓಬಳೇಶ್‌
Published : 14 ಸೆಪ್ಟೆಂಬರ್ 2025, 0:52 IST
Last Updated : 14 ಸೆಪ್ಟೆಂಬರ್ 2025, 0:52 IST
ಫಾಲೋ ಮಾಡಿ
Comments
ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ

ಚಿತ್ರ: ತಾಜುದ್ದೀನ್‌ ಆಜಾದ್‌

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರ ಚಿತ್ರ.

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರ ಚಿತ್ರ.

ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ

ಚಿತ್ರ: ತಾಜುದ್ದೀನ್‌ ಆಜಾದ್‌

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ

ಚಿತ್ರ: ತಾಜುದ್ದೀನ್‌ ಆಜಾದ್‌

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ

ಚಿತ್ರ: ತಾಜುದ್ದೀನ್‌ ಆಜಾದ್‌

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ

ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ

ಚಿತ್ರ: ತಾಜುದ್ದೀನ್‌ ಆಜಾದ್‌

ನಗರದಲ್ಲಿರುವ ಸಣ್ಣ ಸುಪರ್‌ ಮಾರ್ಕೆಟ್‌ ಅಂಗಡಿ

ನಗರದಲ್ಲಿರುವ ಸಣ್ಣ ಸುಪರ್‌ ಮಾರ್ಕೆಟ್‌ ಅಂಗಡಿ

ಪ್ರಜಾವಾಣಿ ಚಿತ್ರ/ಕಿಶೋರ್‌ ಕುಮಾರ್‌ ಬೋಳಾರ್‌

ಮಾಲ್‌ ಸಂಸ್ಕೃತಿ ಬಂದ ಬಳಿಕ ಕಿರಾಣಿ ವ್ಯಾಪಾರ ಕುಸಿದಿದೆ. ಅಂಗಡಿ ಬಾಡಿಗೆ ಸಿಬ್ಬಂದಿಯ ತಿಂಗಳ ವೇತನದಷ್ಟೂ ವ್ಯಾಪಾರ ಆಗುತ್ತಿಲ್ಲ. ಸ್ಪರ್ಧೆ ಎದುರಿಸಿ ಟ್ರೆಂಡ್‌‌ಗೆ ತಕ್ಕಂತೆ ವ್ಯಾಪಾರ ಮಾಡುವುದು ನಮಗೂ ಅನಿವಾರ್ಯವಾಗಿದೆ.
– ರವೀಂದ್ರ ಮಾದಮಶೆಟ್ಟಿ, ಅಧ್ಯಕ್ಷ, ಕಿರಾಣಾ ಬಜಾರ್ ವ್ಯಾಪಾರಿಗಳ ಸಂಘ ಕಲಬುರಗಿ
ಆನ್‌ಲೈನ್‌ ವ್ಯಾಪಾರದಿಂದ ವ್ಯವಹಾರಕ್ಕೆ ಪೆಟ್ಟು ಬಿದ್ದಿರುವುದು ದಿಟ. ಸಾಂಪ್ರದಾಯಿಕ ಗ್ರಾಹಕರನ್ನು ಉಳಿಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 
– ರಾಜೇಶ್‌ ಪಂಚಮಿ, ಅಂಗಡಿ ಮಂಗಳೂರು
ನನ್ನ ಬಳಿ ವಿದ್ಯಾರ್ಥಿಗಳು ಕೆಲಸಗಾರರು ಸಾಮಗ್ರಿ ಖರೀದಿಸಲು ಬರುತ್ತಿದ್ದರು. ಈಗ ಎಲ್ಲರ ಕೈಯಲ್ಲೂ ಮೊಬೈಲ್‌ ಫೋನ್‌ ಇದೆ. ಮನೆಯಲ್ಲಿಯೇ ಕುಳಿತು ಆರ್ಡರ್‌ ಮಾಡುತ್ತಾರೆ. 10ರಿಂದ 15 ನಿಮಿಷದಲ್ಲಿ ಅವರ ಕೈಗೆ ಸಾಮಗ್ರಿಗಳು ಕೈಸೇರುತ್ತವೆ. ಹಾಗಾಗಿ ಅಂಗಡಿಗೆ ಬರುವವರ ಸಂಖ್ಯೆ ಕ್ಷೀಣಿಸಿದೆ. 
– ರಮೇಶ್‌, ಎಸ್‌ಕೆ ಸ್ಟೋರ್‌ ಮತ್ತಿಕೆರೆ ಬೆಂಗಳೂರು
ಕ್ವಿಕ್ ಕಾಮರ್ಸ್ ಕಂಪನಿಗಳು ಪೇಸ್ಟ್‌ ಶಾಂಪೂ ಮೊದಲಾದ ಲೇಬಲ್ಡ್‌ ಉತ್ಪನ್ನಗಳ ದೊಡ್ಡ ಪ್ಯಾಕೆಟ್‌ಗಳಿಗೆ ಭಾರಿ ರಿಯಾಯಿತಿ ನೀಡುತ್ತವೆ. ಗ್ರಾಹಕರು ಹಣ ಉಳಿಸುವ ಆಸೆಯಿಂದ ಇದಕ್ಕೆ ಮನಸೋಲುತ್ತಿದ್ದಾರೆ. 
– ಚಂದನ್‌, ರಾಮ್ ಆ್ಯಂಡ್ ಕೋ ಕಿರಾಣಿ ಅಂಗಡಿ ದಾವಣಗೆರೆ
ಅಂಗಡಿಗೆ ಬರುವ ಜನರು ಆನ್‌ಲೈನ್‌ನಲ್ಲಿ ಹಾಗೂ ಸಗಟು ದರದಲ್ಲಿಯೇ ಸಾಮಗ್ರಿ ನೀಡುವಂತೆ ಚೌಕಾಸಿಗೆ ಇಳಿಯುತ್ತಾರೆ. ದುಬಾರಿ ಬಾಡಿಗೆ ನೀಡಿ ದೂರದ ಊರುಗಳಿಂದ ಗುಣಮಟ್ಟದ ಸಾಮಗ್ರಿ ತಂದು ಕಡಿಮೆ ಹಣಕ್ಕೆ ನೀಡಿದರೆ ನಷ್ಟವಾಗಲಿದೆ. 
– ಜೈನುದ್ದೀನ್ ಅನ್ಸಾರಿ, ಜೆ.ಕೆ. ಕಿರಾಣಿ ಸ್ಟೋರ್ಸ್‌ ಹುಬ್ಬಳ್ಳಿ 
ಕಿರಾಣಿ ಅಂಗಡಿಗೆ ಮಾಸಿಕ ₹20 ಸಾವಿರ ಬಾಡಿಗೆ ಪಾವತಿಸುತ್ತಿದ್ದೆ. ಇಬ್ಬರು ಕೆಲಸಗಾರರ ಸಂಬಳ ಅಂಗಡಿ ನಿರ್ವಹಣೆಗಾಗಿ ತಿಂಗಳಿಗೆ ₹50 ಸಾವಿರ ಖರ್ಚು ಆಗುತ್ತಿತ್ತು. ಜನರು ಆನ್‌ಲೈನ್‌ ಮೂಲಕವೇ ತಮಗೆ ಬೇಕಾದ ಉತ್ಪನ್ನ ಖರೀದಿಸುವ ಕಾರಣ ಅಂಗಡಿಗೆ ಬರುವವರ ಸಂಖ್ಯೆ ಕಡಿಮೆಯಾಯಿತು. ಇದರಿಂದ ಅಂಗಡಿ ಮುಚ್ಚಿದ್ದೇನೆ.
ವೀರಭದ್ರಪ್ಪ ಶೆಟ್ಟಿ, ಧಾರವಾಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT