ಮಳಲಿಯ ಮಂಜುನಾಥ ಗೌಡ ಕೊಲೆಯಾದ ಅಳಿಯನಾಗಿದ್ದು, ಮಾವ ವೆಂಕಟರಮಣ ಗೌಡ ಆರೋಪಿಯಾಗಿದ್ದಾನೆ. ಮನೆ ಅಳಿಯ ಮಂಜುನಾಥ ಗೌಡ ಪದೇ ಪದೇ ಮಗಳ ಶೀಲ ಶಂಕಿಸುತ್ತಿದ್ದಲ್ಲದೇ, ಜಗಳವಾಡುತ್ತಿದ್ದ. ಮನೆಯವರು ಊರಿನಲ್ಲಿನ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ವೇಳೆ ಮಾವ, ಅಳಿಯ ಮದ್ಯ ಸೇವಿಸುತ್ತಿದ್ದು, ಆಗ ಇಬ್ಬರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ.