ಸಭೆಯಲ್ಲಿ ಮಾಜಿ ಶಾಸಕ ವಿವೇಕಾನಂದ ವೈದ್ಯ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ನಟರಾಜ ಹೊಸೂರು, ವಸಂತ ಕೋನಸಾಲಿ, ಪ್ರಕಾಶ ಬಂಗ್ಲೆ, ಬಿ.ಡಿ.ರವಿಕುಮಾರ ಮುಂತಾದವರು ಮಾತನಾಡಿದರು. ಶಿರಸಿ, ಮುಂಡಗೋಡ, ಬನವಾಸಿ, ದನಗನಹಳ್ಳಿ, ರಾಮಾಪುರ, ತಿಗಣಿ, ಕೋರ್ಲಕಟ್ಟಾ, ಕಬ್ಬೆ, ಕಡಗೋಡ, ಸಿದ್ದಾಪುರ, ನೆಜ್ಜುರ್ ಗ್ರಾಮಗಳಿಂದ ಸಮುದಾದಯದ ಪ್ರಮುಖರು ಆಗಮಿಸಿದ್ದರು.