<p><strong>ಶಿರಸಿ</strong>: ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ಬರ ಹೆಗಡೆ ಕಾಗೇರಿ ತಮ್ಮ ಅಡಿಕೆ ತೋಟದಲ್ಲಿ ಅಡಿಕೆ ಕೊನೆ ಹಿಡಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡುತ್ತಿದೆ.</p>.<p>ಅಡಿಕೆ ಕೊಯ್ಲಿನ ಸೀಸನ್ ಇದಾಗಿದ್ದು ಕಾಗೇರಿ ಅವರು ತಮ್ಮ ತೋಟದಲ್ಲಿ ಕೊಯ್ಲು ನಡೆಯುವ ವೇಳೆ ಪ್ರಕ್ರಿಯೆ ವೀಕ್ಷಣೆಗೆ ತೆರಳಿದ್ದರು.</p>.<p>ಇದೆ ವೇಳೆ ಮರದಿಂದ ಇಳಿಬಿಟ್ಟ ಕೊನೆಯನ್ನು ಹಿಡಿದರು. ಈ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದಿದ್ದು ಅದು ಜಾಲತಾಣಗಳಲ್ಲಿ ಸದ್ದು ಮಾಡಿದೆ.</p>.<p><a href="https://www.prajavani.net/world-news/snakes-found-with-body-of-dead-man-in-maryland-home-904354.html" itemprop="url">ವ್ಯಕ್ತಿಯ ಮೃತದೇಹದ ಪಕ್ಕ ಪತ್ತೆಯಾದವು ಬರೋಬ್ಬರಿ 124 ಸರ್ಪಗಳು! </a></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ಬರ ಹೆಗಡೆ ಕಾಗೇರಿ ತಮ್ಮ ಅಡಿಕೆ ತೋಟದಲ್ಲಿ ಅಡಿಕೆ ಕೊನೆ ಹಿಡಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡುತ್ತಿದೆ.</p>.<p>ಅಡಿಕೆ ಕೊಯ್ಲಿನ ಸೀಸನ್ ಇದಾಗಿದ್ದು ಕಾಗೇರಿ ಅವರು ತಮ್ಮ ತೋಟದಲ್ಲಿ ಕೊಯ್ಲು ನಡೆಯುವ ವೇಳೆ ಪ್ರಕ್ರಿಯೆ ವೀಕ್ಷಣೆಗೆ ತೆರಳಿದ್ದರು.</p>.<p>ಇದೆ ವೇಳೆ ಮರದಿಂದ ಇಳಿಬಿಟ್ಟ ಕೊನೆಯನ್ನು ಹಿಡಿದರು. ಈ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದಿದ್ದು ಅದು ಜಾಲತಾಣಗಳಲ್ಲಿ ಸದ್ದು ಮಾಡಿದೆ.</p>.<p><a href="https://www.prajavani.net/world-news/snakes-found-with-body-of-dead-man-in-maryland-home-904354.html" itemprop="url">ವ್ಯಕ್ತಿಯ ಮೃತದೇಹದ ಪಕ್ಕ ಪತ್ತೆಯಾದವು ಬರೋಬ್ಬರಿ 124 ಸರ್ಪಗಳು! </a></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>