ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಾರವಾರ | ಅನಾಥ ಸ್ಥಿತಿಯಲ್ಲಿ ಟ್ಯಾಗೋರ್ ಕಡಲತೀರ

ನಿರ್ವಹಣೆ ವಿಚಾರ:ನಗರಸಭೆ, ಪ್ರವಾಸಿ ತಾಣಗಳ ನಿರ್ವಹಣಾ ಸಮಿತಿ ನಡುವೆ ತಿಕ್ಕಾಟ
Published : 18 ಜನವರಿ 2025, 5:39 IST
Last Updated : 18 ಜನವರಿ 2025, 5:39 IST
ಫಾಲೋ ಮಾಡಿ
Comments
ಕಡಲತೀರದಲ್ಲಿ ನಡೆಯುವ ಉತ್ಸವದಿಂದ ಅಭಿವೃದ್ಧಿ ಸಮಿತಿಗೆ ಆದಾಯ ಸಂಗ್ರಹವಾಗುತ್ತಿದೆ. ಸೌಲಭ್ಯ ಕಲ್ಪಿಸಲು ನಗರಸಭೆಗೆ ಅವರು ಶುಲ್ಕ ಭರಿಸುವಂತೆ ಕೇಳಲಾಗಿದೆ
ರವಿರಾಜ್ ಅಂಕೋಲೇಕರ್ ನಗರಸಭೆ ಅಧ್ಯಕ್ಷ
ಕಡಲತೀರದ ನಿರ್ವಹಣೆಗೆ ಈಚೆಗೆ ಆದಾಯ ಸಂಗ್ರಹವಾಗುತ್ತಿದೆ. ನಿರ್ವಹಣೆಯ ಜವಾಬ್ದಾರಿ ಹಂಚಿಕೆ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನವಾಗಲಿದೆ
ಎಚ್.ವಿ.ಜಯಂತ್ ಜಿಲ್ಲಾ ಪ್ರವಾಸಿ ತಾಣಗಳ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT