ಸೋಮವಾರ, 22 ಡಿಸೆಂಬರ್ 2025
×
ADVERTISEMENT
ADVERTISEMENT

ಉತ್ತರ ಕನ್ನಡ: ‘ಅಪಘಾತ ವಲಯ’ವಾದ ಅಪಾಯಕಾರಿ ತಿರುವು

Published : 22 ಡಿಸೆಂಬರ್ 2025, 5:29 IST
Last Updated : 22 ಡಿಸೆಂಬರ್ 2025, 5:29 IST
ಫಾಲೋ ಮಾಡಿ
Comments
ಹೆದ್ದಾರಿಗಳಲ್ಲಿನ ಅಪಘಾತ ವಲಯಗಳಲ್ಲಿ ಎಚ್ಚರಿಕೆ ಫಲಕ ಅಳವಡಿಕೆಯ ಜೊತೆಗೆ ವೇಗ ನಿಯಂತ್ರಕ ಅಳವಡಿಸಲು ಕ್ರಮವಹಿಸಲಾಗುತ್ತಿದೆ
ದೀಪನ್ ಎಂ.ಎನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಅಂಕೋಲಾದ ಹುಲಿದೇವರವಾಡಾ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸದಿದ್ದರೆ ಪಾದಚಾರಿಗಳಿಗೆ ಪದೇ ಪದೇ ಅಪಘಾತ ಉಂಟಾಗುವ ಸಮಸ್ಯೆ ಉಂಟಾಗಲಿದೆ
ರಾಘವೇಂದ್ರ ನಾಯ್ಕ ಹುಲಿದೇವರವಾಡಾ ಗ್ರಾಮಸ್ಥ
ಕಾರವಾರದ ಕಾಳಿ ಸೇತುವೆ ಬಳಿ ರಸ್ತೆಯ ತಿರುವು ಅಪಾಯಕಾರಿಯಾಗಿದೆ. ಇಲ್ಲಿ ಸವಾರರನ್ನು ಎಚ್ಚರಿಸುವ ಫಲಕ ಅಳವಡಿಸುವ ಕೆಲಸವಾಗಬೇಕು
ಶ್ಯಾಮನಾಥ ತಳೇಕರ ನಂದನಗದ್ದಾ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT