‘ಕುಮಟಾದಲ್ಲಿ ನಿರ್ಮಾಣವಾಗಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇನ್ನೂ ಸರ್ಕಾರಿ ಆದೇಶ ಆಗದ ಕಾರಣ ಅದರ ಶಿಲಾನ್ಯಾಸ ನಡೆದಿಲ್ಲ. ಕೆಲ ಕಾನೂನು ತೊಡಕುಗಳೂ ಇದ್ದು, ಅವೆಲ್ಲ ಬಗೆಹರಿದು ಸರ್ಕಾರಿ ಆದೇಶ ಆದನಂತರ ಮುಖ್ಯಮಂತ್ರಿ ಶಿಲಾನ್ಯಾಸ ಮಾಡಬಹುದು ಅಥವಾ ಬೆಂಗಳೂರಿನಿಂದಲೇ ಸಾಂಕೇತಿಕ ಶಿಲಾನ್ಯಾಸ ಮಾಡುವ ಸಾಧ್ಯತೆಯೂ ಇದೆ’ ಎಂದರು.