ಈ ಬಗ್ಗೆ ಮಾಹಿತಿ ನೀಡಿದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಕ್ಯುರೇಟರ್ ಸಂಜೀವ ದೇಶಪಾಂಡೆ, ‘ನಗರದಲ್ಲಿ ಗುರುವಾರ ಮಧ್ಯಾಹ್ನ12 ಗಂಟೆಯಿಂದ 12.35ರ ಅವಧಿಯಲ್ಲಿ ನೆರಳು ಮೂಡಲಿಲ್ಲ. ಈ ಸಮಯವು ಒಂದು ಊರಿನಿಂದ ಮತ್ತೊಂದು ಊರಿಗೆ ಸ್ವಲ್ಪ ವ್ಯತ್ಯಾಸವಾಗುತ್ತದೆ. ನಗರದಲ್ಲಿ ಕಳೆದ ವರ್ಷ ಜೂನ್ನಲ್ಲಿ ನಡೆದಿತ್ತು’ ಎಂದು ವಿವರಿಸಿದರು.