ಸಲಹಾ ಸಮಿತಿ ಸದಸ್ಯ ಎಚ್.ವೀರಣ್ಣ ಮಾತನಾಡಿ, ಬಿಸಿಯೂಟ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಗೆ ವಹಿಸುವ ಹುನ್ನಾರ ನಡೆದಿದೆ. ಸರ್ಕಾರ ಈ ಯೋಚನೆಯನ್ನು ಕೈಬಿಡಬೇಕು. ಬಿಸಿಯೂಟ ತಯಾರಕರಾಗಿ ನಿವೃತ್ತಿ ಹೊಂದಿದವರಿಗೆ ಪಿಂಚಣಿ ಒದಗಿಸಬೇಕು ಎಂದು ಆಗ್ರಹಿಸಿದರು.ಟಿ.ಎಂ.ರೂಪ, ಎ.ಪಿ.ಪುಷ್ಪ, ಜಿ.ಸುಜಾತ, ಗುಡಿಹಳ್ಳಿ ಹಾಲೇಶ್, ಹಲಗಿ ಸುರೇಶ್ ಇದ್ದರು.