<p><strong>ಹೊಸಪೇಟೆ (ವಿಜಯನಗರ):</strong> ಹಳೆಯ ಕಟ್ಟಡಗಳಲ್ಲಿ ನೆಲೆಸುವ ಅಪರೂಪದ ಕಂದು ಬಂಡೆ ಸಿಳ್ಳಾರ ಪಕ್ಷಿ (ಬ್ರೌನ್ ರಾಕ್ ಚಾಟ್) ಹಂಪಿಯ ಅಚ್ಯುತರಾಯ ದೇಗುಲ ಪ್ರದೇಶದಲ್ಲಿ ಕಾಣಿಸಿದೆ.</p>.<p>ಉತ್ತರಭಾರತ ಮತ್ತು ಮಧ್ಯಭಾರತದಲ್ಲಿ ಹೆಚ್ಚಾಗಿ ಕಾಣಿಸುವ ಸಿಳ್ಳಾರ ಹಕ್ಕಿಯ ಬಗ್ಗೆ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯಸ್ವಾಮಿ ಮಳಿಮಠ ಆಸಕ್ತಿ ಹೊಂದಿದ್ದರು. ಅವರ ಮಾರ್ಗದರ್ಶನದಲ್ಲಿ ಸುತ್ತಾಟದಲ್ಲಿದ್ದ ಕೋಲ್ಕತ್ತ ತಂಡದ ಸಬ್ಯಸಾಚಿ ರಾಯ್ ಅವರ ಕ್ಯಾಮೆರಾಗೆ ಈಗ ಸೆರೆಸಿಕ್ಕಿದೆ.</p>.<p>ಈ ಹಕ್ಕಿ ರಾಜ್ಯದಲ್ಲಿ ಈವರೆಗೆ ಎರಡು ಬಾರಿ ಕಾಣಿಸಿದೆ. ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೇವಾಲಯದ ಬಳಿ ಕಂಡಿತ್ತು. ಇದೀಗ ಅದು ಹಂಪಿಯಲ್ಲೇ ನೆಲೆಸಿರುವುದು ಗೊತ್ತಾಗಿದೆ.</p>
<p><strong>ಹೊಸಪೇಟೆ (ವಿಜಯನಗರ):</strong> ಹಳೆಯ ಕಟ್ಟಡಗಳಲ್ಲಿ ನೆಲೆಸುವ ಅಪರೂಪದ ಕಂದು ಬಂಡೆ ಸಿಳ್ಳಾರ ಪಕ್ಷಿ (ಬ್ರೌನ್ ರಾಕ್ ಚಾಟ್) ಹಂಪಿಯ ಅಚ್ಯುತರಾಯ ದೇಗುಲ ಪ್ರದೇಶದಲ್ಲಿ ಕಾಣಿಸಿದೆ.</p>.<p>ಉತ್ತರಭಾರತ ಮತ್ತು ಮಧ್ಯಭಾರತದಲ್ಲಿ ಹೆಚ್ಚಾಗಿ ಕಾಣಿಸುವ ಸಿಳ್ಳಾರ ಹಕ್ಕಿಯ ಬಗ್ಗೆ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯಸ್ವಾಮಿ ಮಳಿಮಠ ಆಸಕ್ತಿ ಹೊಂದಿದ್ದರು. ಅವರ ಮಾರ್ಗದರ್ಶನದಲ್ಲಿ ಸುತ್ತಾಟದಲ್ಲಿದ್ದ ಕೋಲ್ಕತ್ತ ತಂಡದ ಸಬ್ಯಸಾಚಿ ರಾಯ್ ಅವರ ಕ್ಯಾಮೆರಾಗೆ ಈಗ ಸೆರೆಸಿಕ್ಕಿದೆ.</p>.<p>ಈ ಹಕ್ಕಿ ರಾಜ್ಯದಲ್ಲಿ ಈವರೆಗೆ ಎರಡು ಬಾರಿ ಕಾಣಿಸಿದೆ. ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೇವಾಲಯದ ಬಳಿ ಕಂಡಿತ್ತು. ಇದೀಗ ಅದು ಹಂಪಿಯಲ್ಲೇ ನೆಲೆಸಿರುವುದು ಗೊತ್ತಾಗಿದೆ.</p>