‘ಪರಸ್ಪರ ಪ್ರೀತಿಸಿ ನ. 30ರಂದು ಸ್ವಇಚ್ಛೆಯಿಂದ ಹರಪನಹಳ್ಳಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದೇವೆ. ಅಂತರ್ಜಾತಿ ವಿವಾಹವಾದ ಕಾರಣ ಮನೆಯವರು ಒಪ್ಪುತ್ತಿಲ್ಲ. ಜೀವ ಬೆದರಿಕೆ ಹಾಕುತ್ತಿದ್ದಾರೆ. ರಕ್ಷಣೆ ಒದಗಿಸಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ. ಕಿರಣ ಕೊರಚ ಜಾತಿಗೆ ಸೇರಿದರೆ, ಸೌಮ್ಯ, ಲಿಂಗಾಯತ ಸಮುದಾಯದವರು.