ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೀರಬ್ಬಿ ಗ್ರಾಮಸ್ಥರಿಗೆ ಆರೋಗ್ಯ ಸೇವೆ ದುಸ್ತರ

ಪ್ರಾಥಮಿಕ ಆರೋಗ್ಯ ಕೇಂದ್ರದ ಬೇಡಿಕೆಗೆ ಸಿಗದ ಸ್ಪಂದನೆ
Published : 2 ಮೇ 2025, 4:32 IST
Last Updated : 2 ಮೇ 2025, 4:32 IST
ಫಾಲೋ ಮಾಡಿ
Comments
ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆಯ ಗ್ರಾಮ ಸಕ್ಕರೆ ಕಾರ್ಖಾನೆಯಿಂದ ಮಾಲಿನ್ಯ, ಅನಾರೋಗ್ಯ ಅಧಿಕ ಚಿಕಿತ್ಸೆಗೆ 12 ಕಿ.ಮೀ. ದೂರದ ಮಾಗಳಕ್ಕೆ ತೆರಳುವ ಅನಿವಾರ್ಯತೆ
ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಹೊಸ ಪಿಎಚ್ ಸಿ ಮಂಜೂರಾತಿ ಸಾಧ್ಯತೆ ಇಲ್ಲ. ಇರುವ ವ್ಯವಸ್ಥೆಯಲ್ಲೇ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸೂಚಿಸುವೆ
ಡಾ. ಎಲ್‌.ಆರ್‌.ಶಂಕರ್‌ ನಾಯ್ಕ್‌ ಡಿಎಚ್‌ಒ ವಿಜಯನಗರ
ಬೀರಬ್ಬಿ ಗ್ರಾಮಕ್ಕೆ ಆಸ್ಪತ್ರೆ ಮಂಜೂರಾತಿ ಕೋರಿ ದಶಕದಿಂದ ಮನವಿ ಸಲ್ಲಿಸುತ್ತಿದ್ದೇವೆ. ಕನಿಷ್ಠ ಎಎನ್ಎಂ ಕೇಂದ್ರವನ್ನಾದರೂ ನೀಡಿಲ್ಲ. ಈ ಕುರಿತು ಹೋರಾಟ ರೂಪಿಸುತ್ತೇವೆ
ರಹಮತ್ ಬೀರಬ್ಬಿ ನಾಗರಿಕ ವೇದಿಕೆ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT