ವಿಭಾಗದ ಮುಖ್ಯಸ್ಥ ಎಸ್.ವೈ.ಸೋಮಶೇಖರ್, ವಿಶ್ವವಿದ್ಯಾಲಯದಲ್ಲಿ ಅನಿವಾರ್ಯವಾಗಿ ಹುಟ್ಟಿಕೊಂಡ ಪತ್ರಿಕೋದ್ಯಮ ವಿಭಾಗ ಇಂದು ಬೆಳವಣಿಗೆಯತ್ತ ಹೆಜ್ಜೆ ಹಾಕುತ್ತಿರುವುದು ಖುಷಿಯ ಸಂಗತಿ ಎಂದರು. 'ವಿದ್ಯಾರಣ್ಯ ವಾರ್ತೆ' ಪ್ರಾಯೋಗಿಕ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಎಸ್.ಜಿ. ಲೋಕೇಶ್, ಕೆ, ಪದ್ಮಾವತಿ ಕೆ, ಸಂತೋಷ್ ಕುಮಾರ್ ಚಿನ್ನಣ್ಣವರ್, ದೀಪಾ ರಸ ಹೊನ್ನಪ್ಪನವರ, ಪಾಂಡುರಂಗ ಬಿ., ಸ್ಮಿತಾ ಒ.ಎಂ ಇದ್ದರು.