ಕೆಎಂಎಫ್ ಅಧ್ಯಕ್ಷ ಎಲ್ಬಿಪಿ ಭೀಮನಾಯ್ಕ ಅವರು ಗುರುವಾರ ತಾಲ್ಲೂಕಿನ ಹರೇಗೊಂಡನಹಳ್ಳಿ, ಮಾಲವಿ, ಮಸಾರಿ ನೆಲ್ಕುದ್ರಿ, ಕೋಗಳಿ ತಾಂಡಾ, ಬೆಣ್ಣೆಕಲ್ಲು, ವರಲಹಳ್ಳಿ, ವಟ್ಟಮ್ಮನಹಳ್ಳಿ, ವಲ್ಲಭಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆ ನಡೆಸಿದ್ದು ಕೂಡ ಮರಗಳ ನೆರಳಿನಲ್ಲಿಯೇ.