ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಬು, ರಾಜ್ಯಸಭೆ ಸದಸ್ಯರಾದ ಎಲ್.ಹನುಮಂತಯ್ಯ, ಸೈಯದ್ ನಾಸೀರ್ ಹುಸೇನ್, ಜಿಲ್ಲಾ ಅಧ್ಯಕ್ಷರಾದ ಬಿ.ವಿ. ಶಿವಯೋಗಿ, ಮಹಮ್ಮದ್ ರಫೀಕ್, ಮುಖಂಡರಾದ ಅನಿಲ್ ಲಾಡ್, ಆರ್.ಮಂಜುನಾಥ್, ಮಹಮ್ಮದ್ ಇಮಾಮ್ ನಿಯಾಜಿ, ರಘು ಗುಜ್ಜಲ್, ಗುಜ್ಜಲ್ ನಾಗರಾಜ್, ರಾಜಶೇಖರ್ ಹಿಟ್ನಾಳ್, ನಿಂಬಗಲ್ ರಾಮಕೃಷ್ಣ, ವಿನಾಯಕ್ ಶೆಟ್ಟರ್, ವೀಣಾ ಮಹಾಂತೇಶ ಇತರರಿದ್ದರು.