ದರೋಡೆಕೋರರಾದ ದೇವಣಗಾಂವದ ರಮೇಶ ಸೊಡ್ಡಿ, ಆಲಮೇಲದ ಮಹ್ಮದಲಿ ಕಲ್ಮನಿ(26), ಅಫಝಲಪುರದ ಸತೀಶ ಆರೇಕರ(32), ದೇವಣಗಾಂವದ ರಾಜು ನಧಾಪ(22), ಅಫಝಲಪುರದ ಇಸ್ಮಾಯಿಲ್ ಕೊತಂಬರಿ ಮತ್ತು ದೇವಣದಾಗವರ ಜಮೀರ ಆಲಮೇಲ(25) ಎಂಬುವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು.