ಕಾರ್ಯಕಾರಣಿ ಸದಸ್ಯರಾಗಿ ರವಿ ಕಟ್ಟಿಮನಿ, ಶೇಖರ ಢವಳಗಿ, ಬಸವರಾಜ ಮಾದರ, ಲಾಯಪ್ಪ ದೊಡಮನಿ, ಪರಶುರಾಮ ಹೊಸಮನಿ, ದತ್ತಾತ್ರೆಯ ಬಂಡೆನ್ನವರ, ಕಲ್ಲಪ್ಪ ಕೋರಳ್ಳಿ, ಪಿಂಟು ಲಿಂಗದಳ್ಳಿ, ಮಹಾದೇವ ಮಾದರ, ರಮೇಶ ಆಲಮಟ್ಟಿ, ಅಪ್ಪು ಲಮಾಣಿ, ಶ್ರೀಕಾಂತ ಗುಜ್ಜಲಕರ, ಪಾಂಡು ಗಾಂಜನ್ನವರ ಅವರನ್ನು ನೇಮಕ ಮಾಡಲಾಗಿದೆ ಎಂದು ಮೋರ್ಚಾದ ಜಿಲ್ಲಾ ಘಟಕದಅಧ್ಯಕ್ಷ ಗೋಪಾಲ ಘಟಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.