ಭಾರತಭವ್ಯ ಸಂಸ್ಕೃತಿ, ವಿಚಾರಗಳ ದೇಶ. ನಾವೆಲ್ಲರೂ ಭಾರತೀಯರು, ಹಿಂದೂ-ಮುಸ್ಲಿಮರು ಸಹೋದರರಿದಂತೆ. ಆದರೆ, ಈ ಸಹೋದರರಲ್ಲಿ ಒಡಕು ಮೂಡಿಸುವ ಕೆಲಸವನ್ನು ದುಷ್ಟಶಕ್ತಿಗಳು ಮಾಡುತ್ತಿವೆ, ಇದಕ್ಕೆ ಬಲಿಯಾಗದೇ ಸೌಹಾರ್ದತೆ, ಸಹೋದರತೆ ಮೈಗೂಡಿಸಿಕೊಂಡು ದೇಶವನ್ನು ಕಟ್ಟುವ ಕಾರ್ಯ ಮಾಡಬೇಕು, ಭಾರತೀಯ ಶ್ರೇಷ್ಠ ಸಂವಿಧಾನ, ಕಾನೂನುನ್ನು ಸದಾ ಗೌರವಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.