ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ವಕ್ಫ್‌: ಬಿಜೆಪಿ ಅವಧಿಯಲ್ಲೂ ರೈತರಿಗೆ ನೋಟಿಸ್‌!; ಕಾಂಗ್ರೆಸ್ ಮುಖಂಡರು

ಬಿಜೆಪಿ ದ್ವಂದ್ವ ನೀತಿಯನ್ನು ಬಹಿರಂಗಗೊಳಿಸಿದ ಕಾಂಗ್ರೆಸ್‌ ಮುಖಂಡರು
Published : 29 ಅಕ್ಟೋಬರ್ 2024, 14:29 IST
Last Updated : 29 ಅಕ್ಟೋಬರ್ 2024, 14:29 IST
ಫಾಲೋ ಮಾಡಿ
Comments
ಮಲ್ಲಿಕಾರ್ಜುನ ಲೋಣಿ 
ಮಲ್ಲಿಕಾರ್ಜುನ ಲೋಣಿ 
ಅಬ್ದುಲ್ ಹಮೀದ್ ಮುಶ್ರೀಫ್
ಅಬ್ದುಲ್ ಹಮೀದ್ ಮುಶ್ರೀಫ್
ಎಂ.ಎಸ್.ಪಾಟೀಲ ಗಣಿಹಾರ
ಎಂ.ಎಸ್.ಪಾಟೀಲ ಗಣಿಹಾರ
ಗಂಗಾಧರ ಸಂಬಣ್ಣಿ
ಗಂಗಾಧರ ಸಂಬಣ್ಣಿ
ರೈತರ ಆಸ್ತಿಯನ್ನು ವಕ್ಫ್‌ಗೆ ಸರ್ಕಾರ ನೋಂದಾಣಿ ಮಾಡಿಸುತ್ತಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಕಾಂಗ್ರೆಸ್‌ ಟೀಕಿಸಲು ಬಿಜೆಪಿಗೆ ಯಾವುದೇ ನೈತಿಕ ಹಕ್ಕಿಲ್ಲ 
-ಪ್ರೊ.ರಾಜು ಆಲಗೂರ ಮಾಜಿ ಶಾಸಕ 
ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ರೈತರಿಗೆ ನೀಡಿರುವ ನೋಟಿಸ್‌ ಮರೆ ಮಾಚಿ ಕಾಂಗ್ರೆಸ್‌ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಕೋಮು ಸೌಹಾರ್ದತೆಗೆ ದಕ್ಕೆ ತರುವ ಕೆಲಸ ಬಿಜೆಪಿ ಮಾಡುತ್ತಿದೆ
-ಮಲ್ಲಿಕಾರ್ಜುನ ಲೋಣಿ ಅಧ್ಯಕ್ಷ ಕಾಂಗ್ರೆಸ್‌ ಜಿಲ್ಲಾ ಘಟಕ ವಿಜಯಪುರ
ಸರ್ಕಾರ ರೈತರ ಒಂದಿಂಚು ಜಾಗವನ್ನು ಕಸಿದುಕೊಳ್ಳುವುದಿಲ್ಲ. ಈ ಬಗ್ಗೆ ರೈತರಿಗೆ ಆತಂಕ ಬೇಡ. ಭೂಸುಧಾರಣೆ ಕಾಯ್ದೆಯಡಿ ಲಕ್ಷಾಂತರ ಎರಕೆ ಭೂಮಿಯನ್ನು ರೈತರಿಗೆ ಕೊಟ್ಟಿರುವುದು ಕಾಂಗ್ರೆಸ್‌ ಹೊರತು ಬಿಜೆಪಿಯಲ್ಲ 
-ಅಬ್ದುಲ್ ಹಮೀದ್‌ ಮುಶ್ರೀಫ್‌ ಕಾಂಗ್ರೆಸ್‌ ಮುಖಂಡ
ಬಿಜೆಪಿ ಮುಖಂಡರಿಗೆ ವಕ್ಫ್‌ ಅರ್ಥ ಗೊತ್ತಿಲ್ಲ. ಕಾನೂನು ಅರಿವಿಲ್ಲ. ದೇಶದ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅವರಿಗೆ ಹಿಂದು–ಮುಸ್ಲಿಂ ಭಾರತ–ಪಾಕಿಸ್ತಾನ ಈ ವಿಷಯ ಬಿಟ್ಟರೆ ಅವರಿಗೆ ಬೇರೆ ಜ್ಞಾನ ಇಲ್ಲ
-ಎಸ್‌.ಎಂ.ಪಾಟೀಲ ಗಣಿಹಾರ ಕೆಪಿಸಿಸಿ ವಕ್ತಾರ 
ಹಿಜಾಬ್‌ ಹಲಾಲ್ ಉರಿಗೌಡ-ನಂಜೆಗೌಡ ಪ್ರಕರಣಗಳನ್ನು ಸೃಷ್ಠಿಸಿ ರಾಜಕೀಯವಾಗಿ ಸೋಲುಂಡ  ಬಿಜೆಪಿ ಇದೀಗ ವಕ್ಫ್ ವಿಷಯವಾಗಿ ರೈತರನ್ನು ಪ್ರಚೋದಿಸಿ ಹೋರಾಟ ಮಾಡುತ್ತಿದ್ದಾರೆ
– ಗಂಗಾಧರ ಸಂಬಣ್ಣಿ ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT