ಬುಧವಾರ, 4 ಫೆಬ್ರುವರಿ 2026
×
ADVERTISEMENT
ADVERTISEMENT

ದಾನ, ಧರ್ಮದಿಂದ ಪುಣ್ಯ ಪ್ರಾಪ್ತಿ: ಶಿವಶರಣಾನಂದ ಸ್ವಾಮೀಜಿ

ಮಲ್ಲಿಕಾರ್ಜುನ ಮಠದ ಶಿವಶರಣಾನಂದ ಸ್ವಾಮೀಜಿ ಹೇಳಿಕೆ
Published : 4 ಫೆಬ್ರುವರಿ 2026, 2:37 IST
Last Updated : 4 ಫೆಬ್ರುವರಿ 2026, 2:37 IST
ಫಾಲೋ ಮಾಡಿ
Comments
ಹೊರ್ತಿ ಸಮೀಪದ ಶಿಗಣಾಪುರದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿತು 
ಹೊರ್ತಿ ಸಮೀಪದ ಶಿಗಣಾಪುರದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿತು 
ಚಿತ್ರಾ ವಳಿ... ಪುಷ್ಪ ವೃಷ್ಠಿ/ ಹೂಬಿಳುವ ಕಾರ್ಯಕ್ರಮ.... ಹೊರ್ತಿ ಸಮೀಪದ ಶಿಗಣಾಪುರದ ರುದ್ರ ಮಹಾ ಶಿವಯೋಗಿಗಳ 23ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚಿಗೆ ನಡೆದ ಶ್ರೀಗಳ ಜಾತ್ರಾಮಹೋತ್ಸವವು ಶ್ರೀಗಳ ಭಾವಚಿತ್ರ ಹಾಗೂ ಶ್ರೀಲಕ್ಷ್ಮಿ ದೇವಿ ಮತ್ತು ಸಿದ್ಧಾರೂಢ ಶ್ರೀಗಳ ಪಾಲಕಿ ಕುಂಭ ಹೊತ್ತ ಮಹಿಳೆಯರು ಮತ್ತು ವಿವಿಧ ಕಲಾ ವಾದ್ಯ ವೈಭವಗಳೊಂದಿಗೆ ಅದ್ದೂರಿಯ ಮೆರವಣಿಗೆಯು ಮರಳಿ ರುದ್ರಮಹಾರಾಜರ ಮಠದ ಮುಂದೆ ಆಗಮಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ವೃಷ್ಠಿ ಸಲ್ಲಿಸಿ ಹೂ ಬಿಳುವ ಕಾರ್ಯಕ್ರಮದೊಂದಿಗೆ ಮಂಗಲಗೊಂಡಿತು.
ಚಿತ್ರಾ ವಳಿ... ಪುಷ್ಪ ವೃಷ್ಠಿ/ ಹೂಬಿಳುವ ಕಾರ್ಯಕ್ರಮ.... ಹೊರ್ತಿ ಸಮೀಪದ ಶಿಗಣಾಪುರದ ರುದ್ರ ಮಹಾ ಶಿವಯೋಗಿಗಳ 23ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚಿಗೆ ನಡೆದ ಶ್ರೀಗಳ ಜಾತ್ರಾಮಹೋತ್ಸವವು ಶ್ರೀಗಳ ಭಾವಚಿತ್ರ ಹಾಗೂ ಶ್ರೀಲಕ್ಷ್ಮಿ ದೇವಿ ಮತ್ತು ಸಿದ್ಧಾರೂಢ ಶ್ರೀಗಳ ಪಾಲಕಿ ಕುಂಭ ಹೊತ್ತ ಮಹಿಳೆಯರು ಮತ್ತು ವಿವಿಧ ಕಲಾ ವಾದ್ಯ ವೈಭವಗಳೊಂದಿಗೆ ಅದ್ದೂರಿಯ ಮೆರವಣಿಗೆಯು ಮರಳಿ ರುದ್ರಮಹಾರಾಜರ ಮಠದ ಮುಂದೆ ಆಗಮಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ವೃಷ್ಠಿ ಸಲ್ಲಿಸಿ ಹೂ ಬಿಳುವ ಕಾರ್ಯಕ್ರಮದೊಂದಿಗೆ ಮಂಗಲಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT