ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ತಾಲ್ಲೂಕಿನ ಬಸರಕೋಡದ ರೇಷ್ಮಾ ಇಕ್ಬಾಲ್ ಮಾಳನೂರ, ಪ್ರಾದೇಶಿಕ ಅರಣ್ಯ ಇಲಾಖೆಯ ವಿಭಾಗದಿಂದ ಅಡವಿ ಹುಲಗಬಾಳ ವ್ಯಾಪ್ತಿಯ ಶಿವಪ್ಪ ಸೋಮಲೆಪ್ಪ ರಾಠೋಡ, ಕೆಬಿಜೆಎನ್ಎಲ್ ವಿಭಾಗದಿಂದ ಸುರೇಶ ಬಿ ತಾಳಿಕೋಟಿ ಹಾಗೂ ಸಾಮಾಜಿಕ ಅರಣ್ಯ ವಿಭಾಗದಿಂದ ದೇವರ ಹುಲಗಬಾಳ ವ್ಯಾಪ್ತಿಯಲ್ಲಿ ನೆಡುತೋಪು ವಾಚರ್ ಆಗಿ ಕೆಲಸ ಮಾಡುತ್ತಿರುವ ಮೌಲಾಸಾಬ ಜಂಗ್ಲೀಸಾಬ್ ನದಾಫ ಅವರನ್ನು ಆಯ್ಕೆ ಮಾಡಲಾಗಿದೆ.