ಆಸ್ಪತ್ರೆಯ ಪರಿಣಿತ ವೈದ್ಯರಾದ ಡಾ. ಭುವನೇಶ್ ಆರಾಧ್ಯ, ಡಾ. ಅವಿನಾಶ್ ಓದುಗೌಡರ್, ಡಾ. ಸುನೀಲ್ ಕುಮಾರ್ ಸಜ್ಜನ್, ಡಾ.ಶ್ರೀನಾಥ್ ಪಾಟೀಲ್, ಡಾ.ಮಹೇಶ್ ಬಾಗಲಕೋಟಕರ್, ಡಾ ಮಂಜುನಾಥ್ ದೋಶೆಟ್ಟಿ ಮತ್ತು ಡಾ. ಸಂತೋಷ ಕಾಮಶೆಟ್ಟಿ ಅವರು ಸುಧಾರಿತ ತಂತ್ರಜ್ಞಾನದೊಂದಿಗೆ ಬಾಲಕನಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಮಾಡಿದೆ ಎಂದರು.