ರೈತ ಮುಖಂಡರಾದ ಭೀಮಶಿ ಕಲಾದಗಿ, ಪ್ರಕಾಶ ಹಿಟ್ನಳ್ಳಿ, ಬಿ. ಭಗವಾನ್ ರೆಡ್ಡಿ, ಶಕ್ತಿಕುಮಾರ್ ಉಕುಮನಾಳ, ಮಲ್ಲಿಕಾರ್ಜುನ ಎಚ್.ಟಿ. ಅಕ್ರಮ್ ಮಾಶಾಳಕರ, ಸಿದ್ಧಲಿಂಗ ಬಾಗೇವಾಡಿ, ಸುರೇಖಾ ಕಡಪಟ್ಟಿ, ಸುರೇಖಾ ರಜಪೂತ, ಎಚ್.ಟಿ.ಭರತ್ ಜುಮಾರ್, ಬಾಳು ಜೇವೂರ, ಚಂದ್ರೇಗೌಡ ಮತ್ತಿತರರು ರಸ್ತೆ ತಡೆಯಲ್ಲಿ ಭಾಗವಹಿಸಿದ್ದಾರೆ.