ಕಾಯಕ ಶರಣ ಜಯಂತಿ ಸರಳವಾಗಿ ಆಚರಿಸಿರುವ ಕುರಿತಾಗಿ ಸಭೆಯಲ್ಲಿ ವ್ಯಾಪಕ ಆಕ್ಷೇಪ ಕೇಳಿ ಬಂದಿತು.
ತಹಶೀಲ್ದಾರ್ ಗ್ರೇಡ್-2 ಇಂದಿರಾಬಾಯಿ ಬಳಗಾನೂರ ಸಮ್ಮುಖದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ, ಸುನಂದಾ ಯಂಪೂರೆ, ರಾಜೂ ಗುಬ್ಬೇವಾಡ, ಅಂಬರೀಶ ಚೌಗಲೆ, ಖಾಜೂ ಬಂಕಲಗಿ, ಸದಾಶಿವ ಕಬಾಡೆ, ರವಿ ಕಟಕೆ ಹಾಗೂ ಉಪತಹಶೀಲ್ದಾರ ಜಿ.ಎಸ್.ರೋಡಗಿರಿ ಇದ್ದರು.