ಮಾಜಿ ಶಾಸಕ ಎನ್.ಎಸ್.ಖೇಡ, ಕನ್ಹೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಶಿರೋಳ ರಾಮಾಮಠದ ಶಂಕರಾರೂಢ ಸ್ವಾಮೀಜಿ, ಬುರಾಣಪುರ ಆರೂಢಾ ಮಠದಯೋಗೇಶ್ವರಿ ತಾಯಿ, ಬೆಳಗಾವಿಯ ಗಣಿತ ತಜ್ಞ ಪ್ರೊ.ಎನ್.ವೆಂಕಟೇಶ, ಡಾ.ಸಿದ್ದಣ್ಣ ಉತ್ನಾಳ, ಮಂಜುನಾಥ ಜನಗೊಂಡ, ಭೀಮಾಶಂಕರ ಬಿರಾದಾರ ಉಪಸ್ಥಿತರಿದ್ದರು.