ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ದಲ್ಲಿ ಶಿಥಿಲಗೊಂಡು ಉರುಳಿ ಬಿದ್ದಿರುವ ಸಾರ್ವಜನಿಕ ಶೌಚಾಲಯ
ಸಾಧಕರ ತವರೂರು ಯರಗಲ್
ಯರಗಲ್ ಗ್ರಾಮ ಎಂದಾಕ್ಷಣ ಧಾರವಾಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ.ಎಚ್.ಬಿ.ವಾಲೀಕಾರ ಹೆಸರು ಕಣ್ಮುಂದೆ ಹಾಯ್ದು ಹೋಗುತ್ತದೆ. ಕೊಪ್ಪಳ ಹೆಚ್ಚುವರಿ ಜಿಲ್ಲಾಧಿಕಾರಿಗಳಾಗಿರುವ ಸಾವಿತ್ರಿ ಕಡಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ ಶಾಂತಾ ಕಡಿ ಅವರು ಇದೇ ಯರಗಲ್ದವರು. ಅಷ್ಟೇ ಏಕೆ ಉತ್ತರ ಕರ್ನಾಟಕ ಹೊರ ರಾಜ್ಯಗಳಲ್ಲಿ ತಮ್ಮ ಹಾಸ್ಯ ಕಲೆಯ ಮೂಲಕ ಹೆಸರು ಮಾಡಿರುವ ನಟ ಗೋಪಾಲ ಹೂಗಾರ ಸಂಗೀತ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಗಮೇಶ ಶಿವಣಗಿ ಗವಾಯಿಗಳು ಚಿತ್ರಕಲಾ ಶಿಕ್ಷಕ ಬಸವರಾಜ ಹಡಪದ ಇದೇ ಊರಿನವರು ಎಂಬುದು ವಿಶೇಷ.
ಹೆಸ್ಕಾಂಗೆ ಪತ್ರ ಬರೆಯುತ್ತೇವೆ...
ಯರಗಲ್ನ ಹೊಸ ಪ್ಲಾಟ್ಗಳಲ್ಲಿ ಬೀದಿ ದೀಪ ವ್ಯವಸ್ಥೆಗೆ ಹೆಸ್ಕಾಂಗೆ ಪತ್ರ ಬರೆಯುತ್ತೇವೆ. ಚರಂಡಿ ವ್ಯವಸ್ಥೆ ಸುಧಾರಣೆಗೂ ಯೋಜನೆ ಹಾಕಿಕೊಂಡಿದ್ದೇವೆ. ಎರಡ್ಮೂರು ಸಲ ಯರಗಲ್ದಿಂದ ಮದರಿ ಹೋಗುವ ಊರೊಳಗಿನ ಗುಂಡಿಗಳಿಗೆ ಮಣ್ಣು ಹಾಕಿಸಿ ಸಮತಟ್ಟು ಮಾಡಿಸಲಾಗಿತ್ತು. ಅದರ ದುರಸ್ತಿ ಸುಧಾರಣೆ ಪಿಡಬ್ಲ್ಯುಡಿ ಇಲಾಖೆಯವರಿಗೆ ಬರುತ್ತದೆ ಎಂದು ಆಲೂರ ಗ್ರಾ.ಪಂ. ಪಿಡಿಒ ಪಿ.ಎಸ್.ನಾಯ್ಕೋಡಿ ಹೇಳಿದರು.
ಯರಗಲ್ನ ಹೊಸ ಪ್ಲಾಟ್ಗಳಲ್ಲಿ ಬೀದಿ ದೀಪ ವ್ಯವಸ್ಥೆಗೆ ಹೆಸ್ಕಾಂಗೆ ಪತ್ರ ಬರೆಯುತ್ತೇವೆ. ಚರಂಡಿ ವ್ಯವಸ್ಥೆ ಸುಧಾರಣೆಗೂ ಯೋಜನೆ ಹಾಕಿಕೊಂಡಿದ್ದೇವೆ. ಎರಡ್ಮೂರು ಸಲ ಯರಗಲ್ದಿಂದ ಮದರಿ ಹೋಗುವ ಊರೊಳಗಿನ ಗುಂಡಿಗಳಿಗೆ ಮಣ್ಣು ಹಾಕಿಸಿ ಸಮತಟ್ಟು ಮಾಡಿಸಲಾಗಿತ್ತು. ಅದರ ದುರಸ್ತಿ, ಸುಧಾರಣೆ ಪಿಡಬ್ಲ್ಯುಡಿ ಇಲಾಖೆಯವರಿಗೆ ಬರುತ್ತದೆ.