ದಲಿತ ಮುಖಂಡರಾದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪೂರ, ನಾಗೇಶ್ ಕಟ್ಟಿಮನಿ, ಗೋಪಾಲ ಕಟ್ಟಿಮನಿ, ಬಸ್ಸು ಮಾದರ, ಕರವೇ ಸಂಘಟನೆಯ ಅಬೂಬಕರ ಲಾಹೋರಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಸಿಆರ್ಪಿಗಳಾದ ರಾಜು ವಿಜಾಪೂರ, ಇಬ್ರಾಹಿಂ ಆಲಮೇಲ, ಪಿಎಸ್ಐ ಆರ್. ಎಸ್. ಭಂಗಿ, ಸಂಗಮೇಶ ಚಲವಾದಿ, ಪೂಜಾರಿ, ಸಮಾಜ ಕಲ್ಯಾಣ ಇಲಾಖೆಯ ಎನ್.ವಿ.ಕೋರಿ, ಎಸ್.ಎಂ.ಕಲಬುರ್ಗಿ, ಎಸ್.ಎನ್.ಮಲ್ಲಾಡೆ, ನಾಗರಾಜ ಗುಡಗುಂಟಿ, ಮಂಜುನಾಥ ನರಸಣಗಿ, ಅನ್ನಪೂರ್ಣ ಪಾಟೀಲ, ಅಗ್ನಿಶಾಮಕ ದಳದ ಹುಸೇನ ಸಾಬ ಬುರಾನಗೋಳ, ಎನ್.ಎಚ್.ಅವಟಿ ಇದ್ದರು.