ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಬೀದರ್‌ | ಸೋಯಾ ಖರೀದಿ ಕೇಂದ್ರ ವಿಳಂಬ: ಖಾಸಗಿಯವರ ಮೊರೆ ಹೋಗುತ್ತಿರುವ ರೈತರು

Bidar Soybean Purchase Delay: ಬೀದರ್‌ ಜಿಲ್ಲೆಯಲ್ಲಿ ಇದುವರೆಗೆ ಸೋಯಾ ಅವರೆ ಖರೀದಿ ಕೇಂದ್ರಗಳು ಆರಂಭಗೊಳ್ಳದ ಕಾರಣ ರೈತರು ಖಾಸಗಿಯವರ ಮೊರೆ ಹೋಗುತ್ತಿದ್ದಾರೆ.
Last Updated 26 ಅಕ್ಟೋಬರ್ 2025, 0:20 IST
ಬೀದರ್‌ | ಸೋಯಾ ಖರೀದಿ ಕೇಂದ್ರ ವಿಳಂಬ: ಖಾಸಗಿಯವರ ಮೊರೆ ಹೋಗುತ್ತಿರುವ ರೈತರು

Karnataka politics | ನಾಯಕತ್ವ ಹೈಕಮಾಂಡ್ ನಿರ್ಧಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ನಾನು ಈಗ ಅಹಿಂದ ಸಂಘಟಿಸುತ್ತಿದ್ದೇನೆ. ಮುಂದೆ ಸತೀಶ ಜಾರಕಿಹೊಳಿ ಮಾಡ್ತಾರೆ ಎಂದಷ್ಟೇ ಯತೀಂದ್ರ ಹೇಳಿದ್ದಾರೆ. ನಾಯಕತ್ವವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ, ನಾವಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 25 ಅಕ್ಟೋಬರ್ 2025, 23:48 IST
Karnataka politics | ನಾಯಕತ್ವ ಹೈಕಮಾಂಡ್ ನಿರ್ಧಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

ಆಳಂದ ‘ಮತ ಕಳವು’ ಪ್ರಕರಣ: ಮಿನಿಟ್ರಕ್‌ ಚಾಲಕ ವಶಕ್ಕೆ

Aland Election Fraud Case: ಆಳಂದ ಮತ ಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡವು ಶನಿವಾರ ಐವರನ್ನು ವಿಚಾರಣೆ ನಡೆಸಿದ್ದು, ಮಿನಿಟ್ರಕ್‌ ಚಾಲಕ ವಿಶಾಲ್ ಅವರನ್ನು ವಶಕ್ಕೆ ಪಡೆದಿದೆ.
Last Updated 25 ಅಕ್ಟೋಬರ್ 2025, 23:30 IST
ಆಳಂದ ‘ಮತ ಕಳವು’ ಪ್ರಕರಣ: ಮಿನಿಟ್ರಕ್‌ ಚಾಲಕ ವಶಕ್ಕೆ

ಧರ್ಮಸ್ಥಳ ಪ್ರಕರಣ: ತಿಮರೋಡಿ, ಮಟ್ಟೆಣ್ಣವರ ಸೇರಿ ಹಲವರಿಗೆ ನೋಟಿಸ್‌

ಧರ್ಮಸ್ಥಳ ಬೆಳವಣಿಗೆ: ಎಸ್‌ಐಟಿ ಮುಖ್ಯಸ್ಥರ ಭೇಟಿ, ಪ್ರಗತಿ ಪರಿಶೀಲನೆ
Last Updated 25 ಅಕ್ಟೋಬರ್ 2025, 23:30 IST
ಧರ್ಮಸ್ಥಳ ಪ್ರಕರಣ: ತಿಮರೋಡಿ, ಮಟ್ಟೆಣ್ಣವರ ಸೇರಿ ಹಲವರಿಗೆ ನೋಟಿಸ್‌

ಯಾದಗಿರಿ | ಪಡಿತರ ದಾಸ್ತಾನು: ಮೂರು ಪ್ರಕರಣ ಸಿಐಡಿ ತನಿಖೆಗೆ

ಗುರುಮಠಕಲ್‌ನ ಅಯ್ಯಪ್ಪ ನರೇಂದ್ರ ರಾಠೋಡ ಅವರ ಮಾಲೀಕತ್ವದ ಲಕ್ಷ್ಮಿ ತಿಮ್ಮಪ್ಪ ಕಾಟನ್ ಮತ್ತು ಜಿನ್ನಿಂಗ್ ಮಿಲ್‌ ಆವರಣದಲ್ಲಿ ಪತ್ತೆಯಾದ ಪಡಿತರ ಧಾನ್ಯ ಹಾಗೂ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ಪ್ಯಾಕೆಟ್‌ಗಳ ಅಕ್ರಮ ದಾಸ್ತಾನು ಸಂಬಂಧಿತ ಮೂರು ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.
Last Updated 25 ಅಕ್ಟೋಬರ್ 2025, 23:30 IST
ಯಾದಗಿರಿ | ಪಡಿತರ ದಾಸ್ತಾನು: ಮೂರು ಪ್ರಕರಣ ಸಿಐಡಿ ತನಿಖೆಗೆ

ಮತ ಕಳ್ಳತನ | ಬಿಜೆಪಿ– ಆಯೋಗ ಶಾಮೀಲು: ಸಚಿವ ಕೃಷ್ಣ ಬೈರೇಗೌಡ ಆರೋಪ

‘ಮತ ಕಳ್ಳತನ ದೇಶದಾದ್ಯಂತ ನಡೆಯುತ್ತಿದ್ದು, ಇದರಲ್ಲಿ ಬಿಜೆಪಿ ಹಾಗೂ ಚುನಾವಣಾ ಆಯೋಗ ಶಾಮೀಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
Last Updated 25 ಅಕ್ಟೋಬರ್ 2025, 23:30 IST
ಮತ ಕಳ್ಳತನ | ಬಿಜೆಪಿ– ಆಯೋಗ ಶಾಮೀಲು: ಸಚಿವ ಕೃಷ್ಣ ಬೈರೇಗೌಡ ಆರೋಪ

ಚಿಕ್ಕಮಗಳೂರು | 580 ಎಕರೆ ಅರಣ್ಯ ಒತ್ತುವರಿ ಪತ್ತೆ: ಎಫ್‌ಐಆರ್‌ ದಾಖಲು

Chikkamagaluru Forest Encroachment: ಪ್ರತ್ಯೇಕ ಪ್ರಕರಣಗಳಲ್ಲಿ 580 ಎಕರೆ ಅರಣ್ಯ ಜಾಗ ಒತ್ತುವರಿ ಆಗಿರುವುದನ್ನು ಇಲಾಖೆ ಪತ್ತೆ ಹಚ್ಚಿದೆ. 9 ಜನರ ವಿರುದ್ಧ ಪ್ರಕರಣ ದಾಖಲಿಸಿದೆ.
Last Updated 25 ಅಕ್ಟೋಬರ್ 2025, 23:30 IST
ಚಿಕ್ಕಮಗಳೂರು | 580 ಎಕರೆ ಅರಣ್ಯ ಒತ್ತುವರಿ ಪತ್ತೆ: ಎಫ್‌ಐಆರ್‌ ದಾಖಲು
ADVERTISEMENT

Karnataka Rains | ನಿಲ್ಲದ ಮಳೆ ಅಬ್ಬರ: ಬೆಳೆ ಹಾನಿ

Heavy rains: ಉತ್ತರ ಕನ್ನಡ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ.
Last Updated 25 ಅಕ್ಟೋಬರ್ 2025, 23:30 IST
Karnataka Rains | ನಿಲ್ಲದ ಮಳೆ ಅಬ್ಬರ: ಬೆಳೆ ಹಾನಿ

ಎ ಖಾತೆ ಹೆಸರಿನಲ್ಲಿ ಜನರ ಲೂಟಿ ಆರೋಪ: ಎಚ್‌ಡಿಕೆ– ಡಿಕೆಶಿ ‘ಜಗಳ್‌’ ಬಂದಿ

ಎ ಖಾತೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಜನರನ್ನು ಲೂಟಿ ಹೊಡೆಯಲು ಹೊರಟಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಡಿದ ಆರೋಪಕ್ಕೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 25 ಅಕ್ಟೋಬರ್ 2025, 23:30 IST
ಎ ಖಾತೆ ಹೆಸರಿನಲ್ಲಿ ಜನರ ಲೂಟಿ ಆರೋಪ: ಎಚ್‌ಡಿಕೆ– ಡಿಕೆಶಿ ‘ಜಗಳ್‌’ ಬಂದಿ

ಹೊನ್ನಾವರ | ವನ್ಯಧಾಮದಲ್ಲಿ ಗಣಿಗಾರಿಕೆಗೆ ಯತ್ನ: ಶರಾವತಿ ನದಿ ತೀರದಲ್ಲಿ ಆತಂಕ

Bauxite mining: : ಆರು ದಶಕದ ಹಿಂದೆಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಶೋಧ ನಡೆಸಿ ಬಾಕ್ಸೈಟ್‌ ಇರುವುದನ್ನು ಖಚಿತಪಡಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡ– ಮುಗಳಿ ಸಾಗರ ವನ್ಯಜೀವಿ ಧಾಮ ಸಮೀಪದಲ್ಲೇ ಈಗ ಬಾಕ್ಸೈಟ್‌ ಗಣಿಗಾರಿಕೆ ನಡೆಸುವ ಪ್ರಯತ್ನಗಳು ಶುರುವಾಗಿವೆ.
Last Updated 25 ಅಕ್ಟೋಬರ್ 2025, 23:30 IST
ಹೊನ್ನಾವರ | ವನ್ಯಧಾಮದಲ್ಲಿ ಗಣಿಗಾರಿಕೆಗೆ ಯತ್ನ: ಶರಾವತಿ ನದಿ ತೀರದಲ್ಲಿ ಆತಂಕ
ADVERTISEMENT
ADVERTISEMENT
ADVERTISEMENT